Government Offer: ಹೊಸ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಜನತೆಗೆ ಗುಡ್ ನ್ಯೂಸ್! ಎಲ್ಲಾ ಜನತೆಗೆ ಬಂಪರ್ ಆಫರ್ ಘೋಷಣೆ!

Government Offer: ಹೊಸ ವರ್ಷಕ್ಕೆ ರಾಜ್ಯ ಸರ್ಕಾರದಿಂದ ಜನತೆಗೆ ಗುಡ್ ನ್ಯೂಸ್! ಎಲ್ಲಾ ಜನತೆಗೆ ಬಂಪರ್ ಆಫರ್ ಘೋಷಣೆ!

ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ಮೂರು ಬಂಪರ್ ಗುಡ್ ನ್ಯೂಸ್ ಗಳನ್ನು ನೀಡಿರುತ್ತದೆ. ಅವುಗಳು ಏನೆಂಬುದನ್ನು ನೀವು ಈ ಲೇಖನದಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳಬಹುದಾಗಿರುತ್ತದೆ. “ಯಾತ್ರಾ ಭಾಗ್ಯ” ಮೂಲಕ ವಿಶೇಷವಾಗಿ ಮೂರು ಟೂರ್ ಪ್ಯಾಕೇಜ್ ಗಳನ್ನು ಘೋಷಣೆ ಮಾಡಲಾಗಿದ್ದು, ಸರ್ಕಾರ ನೀಡಿರುವ ಗುಡ್ ನ್ಯೂಸ್ ಗಳ ಬಗ್ಗೆ ಮಾಹಿತಿ ಇಲ್ಲಿದೆ. 

ಯಾತ್ರ ಭಾಗ್ಯ ಯೋಜನೆಯ ಅಡಿ ಒಟ್ಟು ಮೂರು ಟೂರ್ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಲಾಗಿದೆ. ಮೊಟ್ಟ ಮೊದಲ ಬಾರಿಗೆ ಇದು ಸರ್ಕಾರದಿಂದ ದಕ್ಷಿಣ ಕ್ಷೇತ್ರಗಳ ಯಾತ್ರ ದ್ವಾರಕ ಯಾತ್ರ ಹಾಗೂ ಪುರಿ ಜಗನ್ನಾಥನ ದರ್ಶನವೂ ಕೂಡ ಸಿಗಲಿದೆ ಎಂದು ತಿಳಿದುಬಂದಿದೆ. 

ದಕ್ಷಿಣ ಕ್ಷೇತ್ರಗಳ ತೀರ್ಥ ಯಾತ್ರೆ:

ಒಟ್ಟಿನಲ್ಲಿ ಇದು ಆರು ದಿನಗಳ ಟೂರ್ ಪ್ಯಾಕೇಜ್ ಆಗಿದ್ದು, ಮಧುರೈ, ರಾಮೇಶ್ವರ, ಕನ್ಯಾಕುಮಾರಿ, ತಿರುವನಂತಪುರಂ ಒಳಗೊಂಡಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಒಟ್ಟು 25,000 ವರೆಗೆ ಖರ್ಚು ಆಗಲಿದೆ ಅದರಲ್ಲಿ 10,000 ಸಬ್ಸಿಡಿಯನ್ನು ನೀಡಲಾಗುತ್ತಿದೆ. ಮತ್ತು 5000 ಸಹಾಯಧನವನ್ನು ಕೂಡ ನೀಡಲಾಗುತ್ತದೆ. 15000 ಹಣವನ್ನು ಸರ್ಕಾರವೇ ನೀಡಿದಂತಾಗುತ್ತದೆ ಕೇವಲ ರೂ.10,000 ಯಲ್ಲಿ ಯಾತ್ರಿಕರು ಪ್ರಯಾಣ ಮಾಡಬಹುದಾಗಿರುತ್ತದೆ. 

ಪುರಿ ಜಗನ್ನಾಥ ಮತ್ತು ದ್ವಾರಕ: 

ಎಂಟು ದಿನಗಳ ಪ್ಯಾಕೇಜ್ ಆಗಿರುವ ತ್ರಯಂಬಕೇಶ್ವರ, ದ್ವಾರಕಾ, ಸೋಮನಾಥ, ನಾಗೇಶ್ವರ, ಸ್ಥಳಗಳನ್ನು ಒಳಗೊಂಡಿರುತ್ತದೆ. ಈ ಪ್ರವಾಸದ ಒಟ್ಟು ಖರ್ಚಿನ ಮೊತ್ತ 32,500 ಆಗಿರುತ್ತದೆ. ಸರ್ಕಾರವು ಇದಕ್ಕೆ 17,500 ಸಬ್ಸಿಡಿಯನ್ನು ಕೂಡ ನೀಡುತ್ತದೆ. ಉಳಿದ 15 ಸಾವಿರ ರೂಪಾಯಿ ಹಣವನ್ನು ಯಾತ್ರಿಕರು ಭರಿಸಬೇಕಾಗುತ್ತದೆ. 

ವಿಶೇಷ ಸೌಲಭ್ಯಗಳು ಲಭ್ಯವಿವೆ: 

  • ಪ್ರಯಾಣಿಸುವ ಸಮಯದಲ್ಲಿ ಪ್ರಯಾಣಿಕರಿಗೆ ಟ್ರೈನ್ ಪ್ಯಾಂಟಿ ಕಾರಿನಲ್ಲಿ ತಾಜಾ ಆಹಾರವನ್ನು ನೀಡಲಾಗುತ್ತದೆ. 
  • ಊಟ ವ್ಯವಸ್ಥೆಯ ಜೊತೆಗೆ ಸ್ಥಳೀಯ ಸಾರಿಗೆ ಹಾಗೂ ದರ್ಶನದ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತದೆ. 
  • ಈ ಪ್ಯಾಕೇಜಿನಲ್ಲಿ 3 ಟೈರ್ ರೈಲ್ ನಲ್ಲಿ ಯಾತ್ರಿಕರೂ ಪ್ರಯಾಣಿಸಬಹುದಾಗಿರುತ್ತದೆ. ಇನ್ನಷ್ಟು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
WhatsApp Group Join Now
Telegram Group Join Now